ಶ್ರೀ ರಾಮ ಭಟ್ಟ ಕೆದೂರು ಇವರಿಂದ ಕೃಷಿ ದರ್ಶನ. ಏಪ್ರಿಲ್ 2013ರಲ್ಲಿ ನಡೆದ ಕಾರ್ಯಕ್ರಮ.
ಸಂಪೂರ್ಣವಾಗಿ ಜೈವಿಕ ಗೊಬ್ಬರಗಳಿಂದ ಕೃಷಿ ನಡೆಸುತ್ತಿರುವ ರೈತ ಶ್ರೀ ರಾಮಭಟ್ಟರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿ ಲಾಭದ ಬಗ್ಗೆ ವಿವರ ನೀಡಿದರು. ಸರಕಾರಿ ಪ್ರೌಢಶಾಲೆ ಕೋಣಿ ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳು & ಶಿಕ್ಷಕರಾದ ಶ್ರೀ ಸದಾನಂದ ಬೈಂದೂರು ನಮ್ಮ ಜೊತೆ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡ ಕ್ಷಣಗಳು.
ಚಿತ್ರಗಳು: ಶ್ರೀ ರೇವಣ್ಣ ಟಿ. ಸ.ಶಿ.ಕಲಾ
No comments:
Post a Comment