Thursday 3 October 2013

ಕಬ್ಬಡ್ಡಿ ಪಂದ್ಯಾಟ


 ವಲಯ ಮಟ್ಟದ ಕಬ್ಬಡಿ.

ದಿನಾಂಕ04/09/2013 ನಮ್ಮ ಶಾಲೆಯಲ್ಲಿ ನಡೆದಾಗ,
ನಮ್ಮ ಶಾಲೆಯ ವಿದ್ಯಾರ್ಥಿಗಳು RUNNERS UP ಪ್ರಶಸ್ತಿ ಪಡೆದಾಗಿನ ಮಧುರ ಕ್ಷಣಗಳು





ಸರಕಾರಿ ಪ್ರೌಢಶಾಲೆ ಕೆದೂರು ಇಲ್ಲಿ ದಿನಾಂಕ 04/09/2013ರಂದು ಕುಂದಾಪುರ ವಲಯ ಮಟ್ಟದ ಕಬ್ಬಡ್ಡಿ ಪಂದ್ಯಾಟ ನಡೆದಿದ್ದು ಅದರಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಈ ಕಾರ್ಯಕ್ರಮವನ್ನು ನಡೆಸಲು ನಮಗೆ ಸಹಕರಿಸಿದ ಎಲ್ಲ ದಾನಿಗಳಿಗೆ, ಊರಿನ ಎಲ್ಲ ವಿದ್ಯಾಭಿಮಾನಿಗಳಿಗೆ,ಇಲಾಖೆಯ ಎಲ್ಲ ಅಧಿಕಾರಿಗಳಿಗೆ , ಸಹಶಿಕ್ಷಕರಿಗೆ ಧನ್ಯವಾದಗಳು.ಕಾರ್ಯಕ್ರಮದಲ್ಲಿ ಎಲ್ಲ ಜನಪ್ರತಿನಿಧಿಗಳು ಹಾಜರಿದ್ದರು.
ಸಹಶಿಕ್ಷಕಿ   ಶ್ರಿಮತಿ ರಿಯಾಕ್ರಾಸ್ಟೊ ನಿರೂಪಿಸಿ, ಮುಖ್ಯಶಿಕ್ಷಕರಾದ ಶ್ರೀ ನಿರಂಜನ  ನಾಯಕ್ ಇವರು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಶೇಖರ್ ಇವರು ವಂದಿಸಿದರು.


ವರದಿ: ಭಾಗ್ವತ್ ಸ.ಶಿ
ಚಿತ್ರಗಳು: ಗಂಗಾಧರ ಎಮ್. 












No comments:

Post a Comment