ವಿವೇಕ ಸಪ್ತಾಹ
ದಿನಾಂಕ:07/01/2013 ರಿಂದ ದಿನಾಂಕ:12/01/2013ರ ವರೆಗೆ
ಕಾರ್ಯಕ್ರಮದ ಪಕ್ಷಿನೋಟ
1.ತರಗತಿವಾರು ಸರ್ಧೆಗಳು
ಸ್ವಾಮಿ ವಿವೇಕಾನಂದರ 150ನೇ ವರ್ಷದ ಜನ್ಮಾಚರಣೆಯ ಪ್ರಯುಕ್ತ
1.ಸ್ವಾಮಿ ವಿವೇಕಾನಂದರ ಭಾವಚಿತ್ರ ಬರೆಯುವ ಸ್ಪರ್ಧೆ2.ಸ್ವಾಮಿ ವಿವೇಕಾನಂದರ ನುಡಿಮುತ್ತುಗಳನ್ನು ಬರೆಯುವ ಸ್ಪರ್ಧೆ
3.ಸ್ವಾಮಿ ವಿವೇಕಾನಂದರ ಕುರಿತಾಗಿ ಛದ್ಮವೇಷ ಸ್ಪರ್ಧೆ.
4.ಸ್ವಾಮಿ ವಿವೇಕಾನಂದರ ಕುರಿತಾಗಿ ಭಾಷಣ ಸ್ಪರ್ಧೆ.
ದಿನಾಂಕ ;12/01/2013 ರಂದು ಸಮಾರೋಪ ಸಮಾರಂಭ
ಸ್ಥಳ;ಸರಕಾರಿ ಪ್ರೌಢಶಾಲೆ ಕೆದೂರು
ಸಮಯ:ಬೆಳಗ್ಗೆ 10.ಗಂಟೆ
ಬನ್ನಿ, ಭಾಗವಹಿಸಿ.
ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುವ
ಮುಖ್ಯಶಿಕ್ಷಕರು&ಸಹಶಿಕ್ಷಕರ ವೃಂದ
ghs kedoor
No comments:
Post a Comment